ಮುದ್ದೇಬಿಹಾಳ ದಿಂದ ಹಾಲುಬಾಯಿವರೆಗೂ ಪಯಣ ಮಾಡುತ್ತಿರುವಾಗ ಮಧ್ಯ ಭಾಗವಾದ ನಾರಾಯಣಪುರ ಬಸ್ ನಿಲ್ದಾಣದಲ್ಲಿ ಬಂದ ತಕ್ಷಣವೇ ಹೃದಯ ಬಡಿತ ನಿಂತು ಹೋಗಿದೆ ದುರ್ದೈವಿ ತಮ್ಮಣ್ಣ ತಂದೆ ಧನಸಿಂಗ್ ಚವ್ಹಾಣ (55)
ಇವರು ಲಿಂಗಸಗೂರು ತಾಲೂಕಿನ ಹಾಲುಬಾವಿ ತಾಂಡ ನಿವಾಸಿ ಇವರಾಗಿದ್ದರು. ದಂಪತಿಗಳು ಕೂಡಿ ಮುದ್ದೇಬಿಹಾಳ ದಿಂದ ಹಾಳಬಾವಿಗೆ ಬರುತ್ತಿರುವಾಗ ಈ ಘಟನೆ ನಡೆದಿದೆ.
ಎಂದು ಕೇಳು ಕಂಡರೆಯಾದ ಘಟನೆ ಕೆ ಎಸ್.ಆರ್.ಟಿ.ಸಿ. ಬಸ್ ನಲ್ಲಿ ಆಗಿರೋದು.
ಈ ವಿಷಯ ತಿಳಿದ ತಕ್ಷಣವೇ ನಾರಾಯಣಪುರ ಪೊಲೀಸ್ ಠಾಣೆ ಮಾಹಿತಿ ಪಡೆದುಕೊಂಡಿದ್ದಾರೆ.
ವರದಿಗಾರ : ಶಿವು ರಾಠೋಡ