ಪೂಜ್ಯರಾದ ಶ್ರೀ ಧನಸಿಂಗ್ ನಾಯಕರವರ ಉಪಸ್ಥಿತಿಯಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಶ್ರೀ ಮೃನಪ್ಪ ಶಾಲಿವಾಹನ ಶಾಕೆ 1946ನೇ ಶೋಭಕೃತನಾಡು ಸಂವಾತ್ಸರ ಶ್ರಾವಣ ಶು|| 4 ಸೋಮವಾರ ದಂದು ರಾತ್ರಿ ಭಜನಾ ಕಾರ್ಯಕ್ರಮ ಜರುಗಿದವು
ಶ್ರಾವಣ ಶು|| 5 ಮಂಗಳವಾರ ಮುಂಜಾನೆ ಕಳಸದೊಂದಿಗೆ ಗಂಗಸ್ಥಾನಕ್ಕೆ ಹೋಗುವುದು ನಂತರ ಗಂಗಸ್ಥಾನದಿಂದ ಬಂದು ಕಾರಸಾರೋಹಣ ಕಾರ್ಯಕ್ರಮ ನಂತರ ಪ್ರಸಾದ ಜರುಗಿತು..
ಹಾಗೆ ಮಂಗಳವಾರ ಸಾಯಂಕಾಲ ಸುಮಾರು 5:30ನಿಮಿಷಕ್ಕೆ ಉಚ್ಚಯ್ಯ ಎಳೆಯಲಾಯಿತು ಕಳಸ, ಬಾಜಾ ಭಜಂತ್ರಿಯೊಂದಿಗೆ ಜರುಗಿತು. ಸಕಲ ಸದ್ಭಕ್ತರ ಭಕ್ತಿಯಿಂದ ಭಾಗಿಯಾಗಿ ದರ್ಶನ ಆಶೀರ್ವಾದ ಪಡೆದು ಶ್ರೀ ಕರಿಯಪ್ಪ ತಾತನವರ ಕೃಪೆಗೆ ಪಾತ್ರರಾದರು.