ಬೆಂಗಳೂರು.20 ಆಹಾರ ಮತ್ತು ಸಾರ್ವಜನಿಕ ವಿತರಾಣಾ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕನ್ನಿಮೊಳಿ ಕರುಣಾನಿಧಿ ಯವರು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರಾದ ಕೆಹೆಚ್. ಮುನಿಯಪ್ಪ ರವರನ್ನು ಸೌಹಾರ್ದಯುತವಾಗಿ ಬೇಟಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸ್ಥಾಯಿ ಸಮಿತಿಯ ಸದಸ್ಯರಾದ ರಾಜ್ ಮೋಹನ್ ಉನ್ನಿತನ್, ಮನೋಜ್ ಕುಮಾರ್,ಅಂಟೋ ಅಂತೋನಿ,ಪ್ರಕಾಶ್ ಬರಿಕ್ ಆಹಾರ ಇಲಾಖೆಯ ಆಯುಕ್ತರಾದ ವಾಸಿರೆಡ್ಡಿ ವಿಜಯಜೋತ್ನ್ ಉಪಸ್ಥಿತರಿದ್ದರು.