ಹೊನ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಯರಡೋಣ ಸಮೀಪ ಅಮರೇಶ್ವರ ಗುಡ್ಡದಲ್ಲಿ 3 ಸಾವಿರ ಸಸಿಗಳು ನಡೆಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ದಾಖಲಾತಿಯಲ್ಲಿ ದೂರಿನ್ವಯ ತಾ.ಪಂ ಇಓ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದಾಗ ಅಲ್ಲಿ ಯಾವದೆ ಸಸಿಗಳು ಕಂಡು ಬಂದಿಲ್ಲ ಕೆಲವೊಂದು ನಿರ್ವಾಹಣೆ ಕೂರತೆಯಿಂದ ಒಣಗಿ ಹೋಗಿವೆ 3 ಸಾವಿರ ಸಸಿಗಳಿಗೆ ಸಂಭದಿಸಿದಂತೆ ಬೊಗಸ್ ಬಿಲ್ ಮೂಲಕ ಸಾಮಗ್ರಿ ವೆಚ್ಚ ಪಡೆಯಲಾಗಿದೆ ಎಂದು ತಿಳಿದುಬಂದಿದೆ
ಕುಬೆರಪ್ಪ ದೂರಿನ್ವಯ 2023-24ನೇ ಸಾಲೀನಲ್ಲಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ವ್ಯಾಪ್ತಿಯಲ್ಲಿ ನಡೆದಿರುವ ಯಾವದೇ ಸಸಿಗಳನ್ನು ನಡೆದೆ ಹಾಗೂ ಸರಿಯಾಗಿ ನಿರ್ವಾಹಣೆ ಮಾಡದೆ ಸಾಮಗ್ರಿಗಳ ವೆಚ್ಚ(ಬಿಓಸಿ) ಬಾರಿ ಬೂಗಸ್ ಬಿಲ್ಲ ಮಾಡಿದ್ದು
ತಾಲೂಕಿನ 7 ಪಂಚಾಯತಿಗಳಾದ ಹೊನ್ನಳ್ಳಿ, ದೇವರಭೂಪೂರ, ಈಚನಾಳ, ರೋಡಲಬಂಡಾ ಯುಕೆಪಿ, ಕಾಳಪೂರು, ಗುಂತಗೋಳ ಪಂಚಾಯತಿಗಳ ಒಟ್ಟು 52 ಲಕ್ಷ 21ಸಾವಿರ 280ರೂ ಬಾರಿ ಭ್ರಷ್ಟಾಚಾರವೇಸಗಿದಾರೆ ಇದರಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಲಯ ಅರಣ್ಯ ಅಧಿಕಾರಿಗಳು ಶ್ಯಾಮಿಲಾಗಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲಾ ವರದಿಗಾರ : ಶಿವು ರಾಠೋಡ ಲಿಂಗಸುಗೂರ