ಕಾರ್ಯನಿರತ ಪತ್ರಕರ್ತರ ಸಭೆ.

Udayavani News
0
ಉದಯವಾಣಿ. ನ್ಯೂಸ್
 ಮುದ್ದೇಬಿಹಾಳದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸಭೆ.
 ಇಂದು ಮಧ್ಯಾಹ್ನ ನಡೆದಿರುವ ಸಭೆಯಲ್ಲಿ ಪತ್ರಕರ್ತರ ಸದಸ್ಯರ ನೋಂದಣಿ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ತಾಲೂಕು ಅಧ್ಯಕ್ಷರಾದ ಅಮೀನಾ ಮುಲ್ಲಾ ರವರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸದಸ್ಯರುಗಳ ನೊಂದಣಿ ಕಾರ್ಯ ಪ್ರಾರಂಭವಾಗಿದ್ದು ಸರ್ವ ಸದಸ್ಯರು ತಮ್ಮ ಅರ್ಜಿ ಫಾರ್ಮುಗಳನ್ನು ಪಡೆದುಕೊಂಡು ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿ ಕೊಡಲು ತಿಳಿದರು ನಂತರ ಹೊಸ ಸದಸ್ಯರ ಅರ್ಜಿಗಳನ್ನು ಫಾರ್ಮ್ ಪರಿಶೀಲಿಸಿ ನಂತರ ಸೂಕ್ತವಾದ ದಾಖಲಾತಿಗಳೊಂದಿಗೆ ಜಿಲ್ಲಾ ಕಮಿಟಿಗೆ ಕಳಿಸಲಾಗುವುದು ಜಿಲ್ಲಾ ಕಮಿಟಿಯ ನಿರ್ಧಾರ ಅವಶ್ಯಕತೆ ಇರುವುದರಿಂದ ಅವರಿಗೆ ವಹಿಸಿ ಕೊಡಲಾಗುವುದು ಎಂದು ಹೇಳಿದರು ಈ ಸಂದರ್ಭದಲ್ಲಿ ಉಕ್ಕಲಿ ಅವರು ತಮ್ಮ ಮದುವೆಯ ಆಮಂತ್ರಣವನ್ನು ಅಧ್ಯಕ್ಷರಿಗೆ ಕೊಡುವ ಮೂಲಕ ಸರ್ವ ಸದಸ್ಯರನ್ನು ಮದುವೆಗೆ ಆಹ್ವಾನಿಸಿದರು ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗುರುನಾಥ್ ಕತ್ತಿ ಪ್ರಧಾನ ಕಾರ್ಯದರ್ಶಿಗಳಾದ ಛಲವಾದಿ ಕಾರ್ಯದರ್ಶಿಯಾದ ನಾಳೆ ಮಶಾಕ್ ನದಾಫ್ ಖಜಾಂಚಿ ಪರಶುರಾಮ್ ಕೊನ್ನೂರ್ ಸದಸ್ಯರಾದ ಶಿವು ಶಾರದಹಳ್ಳಿ ಚೇತನ್ ಶಿವಶಿಂಪಿ ಮುತ್ತು ಬೀರ್ ಗುಂಡ ಮುತ್ತು ವಡವಡಗಿ ಬಸವರಾಜ್ ಹುಲಗಣ್ಣಿ ಹಾಗೂ ಹಲವು ಸದಸ್ಯರು ಉಪಸ್ಥಿತರಿದ್ದರು ಹಾಗೂ ಈ ಸಭೆಯಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಡಿ ಬಿ ವಡವಡಗಿ ರವರಿಂದ ಅಧ್ಯಕ್ಷರಾದ ಅಮೀನಾ ಮುಲ್ಲಾ ರವರು ನೂತನ ಸದಸ್ಯರ ದಾಖಲಾತಿಗಳನ್ನು ಪಡೆಯುವ ಬಗ್ಗೆ ಮಾಹಿತಿ ಕೇಳಿದರು ಇದಕ್ಕೆ ಸೂಕ್ತವಾದ ದಾಖಲಾತಿಗಳನ್ನು ಒದಗಿಸಲು ಹೇಳಿದರ

  

Post a Comment

0Comments

Post a Comment (0)