ಹುಣಸಗಿ: ಬಿಜೆಪಿಯೇ ಭರವಸೆ ಎಂಬ ತತ್ವದಡಿಯಲ್ಲಿ ತಾಲೂಕಿನಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ಮತ್ತು ಶಾಸಕ ರಾಜುಗೌಡ ಅವರು ಮಾಡಿರುವ ಅಭಿವೃದ್ಧಿ ಕರಪತ್ರಗಳನ್ನು ಪಟ್ಟಣದ ವಾರ್ಡ್ ನಂಬರ 1,2 ಮತ್ತು 3 ನೇ ವಾರ್ಡುಗಳಲ್ಲಿನ ಮತದಾರರ ಮನೆ ಮನೆಗೆ ಬಿಜೆಪಿ ಕಾರ್ಯಕರ್ತರು ತೆರಳುವ ಮೂಲಕ ಶಾಸಕ ರಾಜುಗೌಡ ಅವರು ತಾಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಾಧನೆಯ ಬಗ್ಗೆ ತಿಳಿಸುವ ಮೂಲಕ ಈ ಬಾರಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜುಗೌಡ ಅವರು ಕಮಲದ ಗುರುತಿಗೆ ಮತ ಹಾಕುವುದರೊಂದಿಗೆ ಹೆಚ್ಚು ಬಹುಮತಗಳಿಂದ ಆರಿಸಿ ತರಬೇಕೆಂದು ಕಾರ್ಯಕರ್ತರಿಂದ ಮತದಾರರಲ್ಲು ತಿಳಿ ಹೇಳಲಾಯಿತು.
Tags
ರಾಜಕೀಯ