ಹುಣಸಗಿ: ಬಿ.ಜೆ.ಪಿ ಪಕ್ಷದ ಸಂಸ್ಥಾಪಕರು ಹಾಗೂ ಹಿರಿಯರು ಆದ ಸಿದ್ದಣ್ಣ ಸಾಹುಕಾರ ಮುದನೂರ ಅವರ ಮನೆಗೆ ಇಂದು ಸುರಪುರ ಸಂಸ್ಥಾನದ ರಾಜಾಕೃಷ್ಣಪ್ಪನಾಯಕ ಅವರು ಭೇಟಿ ನೀಡಿದ ವೇಳೆ ಕುಟುಂಬದ ಪರವಾಗಿ ಸನ್ಮಾನ ಮಾಡಲಾಯಿತು.
ಇದೇ ವೇಳೆ ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದು ರೇವಡಿ, ಸಂತೋಷ ಜಳಕಿ, ಶಿವಾನಂದ ಶೇವಟಿ, ಸಿದ್ದು ಹರಿಜನ, ಸೇರಿದಂತೆ ಇತರರು ಇದ್ದರು.