ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಏಪ್ರಿಲ್ 14 : ಶಾಖಾ ಗ್ರಂಥಾಲಯದಲ್ಲಿ ಇಂದು ಡಾ.ಬಿ.ಆರ್. ಅಂಬೇಡ್ಕರರ ೧೩೨ನೇ ಜಯಂತಿಯನ್ನು ಆಚರಿಸಲಾಯಿತು.

ಗ್ರಂಥಾಲಯ ಸಹಾಯಕರಾದ ಸೋಮಶೇಖರ ಹೆಳವರವರ ಸಮ್ಮುಖದಲ್ಲಿ ಡಾ.ಬಿ.ಆರ್. ಅಂಬೇಡ್ಕರರ ೧೩೨ನೇ ಜಯಂತಿಯನ್ನು ಆಚರಿಸಲಾಯಿತು.
 
ಇದೇ ಸಂದರ್ಭದಲ್ಲಿ

ಸಿಬ್ಬಂದಿಗಳಾದ ಅಲೆಮಾರಿ ಗ್ರಂಥಾಲಯ ಮೇಲ್ವಿಚಾರಕರಾದ ಹುಸೇನಪ್ಪ ಮುರಾರಿ,ಸಿಬ್ಬಂದಿಗಳಾದ ಗೌರಮ್ಮ ಬಾಗಲವಾಡ,ಶ್ವೇತಾ ಧನಶೆಟ್ಟಿ,ಮತ್ತು ವಿಧ್ಯಾರ್ಥಿಗಳಾದ ಮಹಾಂತರಡ್ಡಿ,ವೆಂಕಟೇಶ,ಅನುಶ್ರೀ ಇನ್ನಿತರ ವಿಧ್ಯಾರ್ಥಿ ಪಾಲ್ಗೊಂಡಿದ್ದರು.

Post a Comment

Previous Post Next Post