UDAYAVANI NEWS
ಮಸ್ಕಿ, ಏಪ್ರಿಲ್ 14 : ತಾಲೂಕಿನ ತುರುವಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರ 132 ನೇ ಜಯಂತಿಯನ್ನು ಸರಳತೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ
ಶೃತಿ ನರ್ಸಿಂಗ್ ಅಧಿಕಾರಿ, ಹಸೀನಾ ನರ್ಸಿಂಗ್ ಅಧಿಕಾರಿ,ಮಹೇಶ್ವರಿ ಎಫ್.ಡಿ.ಎ, ಡಿ ಗ್ರೂಪ್ ಹುದ್ದೆಯ ಪೂಜಾ,ಶರಣಪ್ಪ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು