ನೂತನ ಏವೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ.

Udayavani News
0
ಕೆಂಭಾವಿ ಪಟ್ಟಣ ಸಮೀಪದ ಏವೂರ...
ನೂತನ ಏವೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ ಕೆ ಪತ್ತಾರ್ ಸಾಹುಕಾರ ಮಾತನಾಡಿ 
ಹಿಂದೆ ಯಾವ ರೀತಿ ಅಧ್ಯಕ್ಷರಿಗೆ ಹಾಗೂ ಎಲ್ಲಾ ಸದಸ್ಯರಿಗೆ ಗೌರವವನ್ನು ಕೊಡುತ್ತಿದ್ದೀರಿ ಅದೇ ರೀತಿ ನಾಗೂ ಕೂಡ ಕೊಡಬೇಕು ಎಲ್ಲ ಕೆಲಸಗಳಿಗೆ ನಾನು ಮಾಡಿಕೊಡುತ್ತೇನೆ ಎಂದು  ಹೇಳಿದರು 

ಸಮಸ್ತ ಏವೂರನ ರೈತ ಬಾಂಧವರು ಸುತ್ತಮುತ್ತಲಿನ ಹಳ್ಳಿಯ ಜನರನ್ನು ತಮಗೆ ನಾನೆಂದೂ ಚಿರಋಣಿ ಎಂದು ಹೇಳಿದರು ನೂತನ ಅಧ್ಯಕ್ಷರಾದ ಕೆ ಕೆ ಪತ್ತಾರ್ ಸಾಹುಕಾರ ಮಾತನಾಡಿ 


ಈ ಸಂದರ್ಭದಲ್ಲಿ ಎಂ ಎಸ್ ಪಾಟೀಲ್ , ಭೀಮನಗೌಡ ಪಾಟೀಲ್, ರಾಜ ವಿರಪ್ಪರಾಜು ದೋಣಿ, ರಾಜಶೇಖರ್ ಮೇಟಿ, ಬಸನಗೌಡ ದಳಪತಿ,ದೇವೇಂದ್ರಪ್ಪ ದೊರೆ,ಲಾಲ್ ಸಾಬ್ ಗಾಣದ, ಶಾಂತಯ್ಯ ಗುತ್ತೇದಾರ್,
ಸುಭಾಷ್ ಗೌಡ ದಳಪತಿ,
ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ನಗನೂರ್ ಅನೇಕ ಸದಸ್ಯ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Post a Comment

0Comments

Post a Comment (0)