ಮುಸ್ಲಿಂ ಮುಖಂಡರಿಂದ ಕಾಂಗ್ರೆಸ್ ಶಾಸಕ ರಾಜಾ ವೇಣುಗೋಪಾಲ ನಾಯಕಗೆ ಸನ್ಮಾನ.

Udayavani News
0
ಹುಣಸಗಿ: ತಾಲೂಕಿನ ಇಸ್ಲಾಂಪೂರ ಗ್ರಾಮದ ಜಾಮಿಯಾ ಮಸ್ಜೀದ್ ನಲ್ಲಿ ಮುಸ್ಲಿಂ ಮುಖಂಡರುಗಳಿಂದ ಸನ್ಮಾನ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ   ಆರ್.ವಿ.ಎನ್. ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಲ್ಪ ಸಂಖ್ಯಾತರ ಪರವಾಗಿ ಯಾವಾಗಲು ನಮ್ಮ ಸರ್ಕಾರ ಅಭಿವೃದ್ಧಿ ಮಾಡಲು ಸದಾ ಸಿದ್ದ, ನಾವು ಕೂಡ ನಿಮ್ಮ ಸಮುದಾಯದ ಅಭಿವೃದ್ಧಿ  ಪರವಾಗಿ  ಇರುತ್ತೆವೆ ಎಂದು ಮುಸ್ಲಿಂ ಮುಖಂಡರುಗಳು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ  ಲಾಡ್ಲೇಪಟೇಲ ಪೋಲಿಸ್ ಪಾಟೀಲ, ಮಹ್ಮದ ಪಟೇಲ, ಸಾಹೇಬ ಪಟೇಲ, ಮಶಾಕಸಾಬ ಮುಜಾವರ, ಊರಿನ ಕಾಂಗ್ರೆಸ್ ಮುಖಂಡರುಗಳಾದ ನೇತಾಜಿ ಗೌಡ ಪಾಟೀಲ, ಮಲ್ಲಿಕಾರ್ಜುನ ಹದ್ನೂರ, ಮುದಕಪ್ಪ ಹದ್ನೂರ, ಹಾಗೂ  ಮಲಕೇಂದ್ರಾಯ ಜಾಹಿಗರದಾರ ಇನ್ನೂ ಇತರರು ಇದ್ದರು.

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)