ಕೋಠಾ .ಗ್ರಾಮದಲ್ಲಿ ಕೆ.ಆರ್.ಪಿ.ಪಿ. ಪರ. ಬಿರುಸಿನ ಪ್ರಚಾರ ಮತಯಾಚನೆ

Udayavani News
0
.


ಲಿಂಗಸುಗೂರ ವರದಿ :: ಲಿಂಗಸೂಗೂರು  ತಾಲ್ಲೂಕಿನ ಕೋಠಾ ಗ್ರಾಮದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಯಾದ  ಆರ.ರುದ್ರಯ್ಯ . ಪರ. ಕೆ. ಆರ್.ಪಿ.ಪಿ. ಪಕ್ಷದ. ವಿಜಯಲಕ್ಷ್ಮಿ. ಗೀತಾ    ನೀಲಮ್ಮ ಪಾಟೀಲ್  ಹಟ್ಟಿ ಗಂಗಮ್ಮ.  ಮಹಿಳಾ ಮುಖಂಡರು  ಮತಯಾಚನೆ. ಮಾಡಿದರು.  ಕ್ಷೇತ್ರದ  ವಿವಿದ  ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡುವ ಮೂಲಕ  ತಾಲೂಕಿನ ವಿವಿಧ ಬಾಗದಲ್ಲಿ ಪ್ರಚಾರ  ಮಾಡುವುದು  ಕಂಡು ಬಂತು  ಈ ಚುನಾವಣೆಯಲ್ಲಿ ಕ್ಷೇತ್ರದ ಜನರು. ಆರ್.ರುದ್ರಯ್ಯ ನವರನ್ನು  ಆಶ್ರಿ೯ವಾದ ಮಾಡಿ  ಅವರನ್ನು  ಆರಿಸಿ  ತರಬೇಕೆಂದು    ಮತದಾರರ ಬಳಿ ಮನವಿ ಮಾಡಿದರು .  ತಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ  ಲಿಂಗಸೂಗೂರು ವಿಧಾನ ಸಭಾ ಕ್ಷೇತ್ರದ ನಿಮ್ಮ ಸೇವೆ ಮಾಡಲು ಸಹಕರಿಸಿ ಎಂದು ಮನವಿ ಮಾಡಿ ಕೊಂಡರು ಈ ಸಂದರ್ಭದಲ್ಲಿ    ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ  ಮಹಿಳಾ ಕಾರ್ಯಕರ್ತರು ಇನ್ನಿತರರು ಇದ್ದರು.

Post a Comment

0Comments

Post a Comment (0)